Surprise Me!

ಹಾಸನದಲ್ಲಿ ಸಾಕಾನೆ ಸುಗ್ರೀವನ ದಾಳಿಗೆ ಕಾವಾಡಿಗ ಗಂಭೀರ | Hassan Sugreeva Elephant Attack | Suvarna News

2026-04-16 1 Dailymotion

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಆನೆ ಶಿಬಿರದಲ್ಲಿ ಸಾಕಾನೆ 'ಸುಗ್ರೀವ' ತನ್ನ ಕಾವಾಡಿಗ ರಾಜು ಎಂಬುವವರ ಮೇಲೆ ದಾಳಿ ಮಾಡಿದೆ. ಕಾಡಾನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಆಹಾರ ನೀಡಲು ಹೋದಾಗ ಆನೆ ದಂತದಿಂದ ಇರಿದಿದ್ದು, ಗಂಭೀರವಾಗಿ ಗಾಯಗೊಂಡಿರುವ ರಾಜು ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.<br /><br />Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ <br /><br />Suvarna News Live: https://youtube.com/live/F1m0ciwMs8c<br /><br />#hassan #elephantattack #belur #wildlife #suvarnanews #kannadanews #asianetsuvarnanews #kannadaprabha #karnatakanews #karnataka #news<br /><br />Download the Asianet News App now! Available on Android & iOS<br /><br />👉 Android: <br />https://play.google.com/store/apps/details?id=com.vserv.asianet&hl=en_IN <br /><br />👉 iOS: <br />https://apps.apple.com/in/app/asianet-news-official/id1093450032<br /><br />WhatsApp ► https://whatsapp.com/channel/0029Va9CL2hGE56uFHsT3J2s<br />YouTube ► https://www.youtube.com/@AsianetSuvarnaNews<br />Website ► https://kannada.asianetnews.com/ <br />Facebook ► https://www.facebook.com/SuvarnaNews <br />Twitter ► https://twitter.com/AsianetNewsSN<br />Instagram ► https://www.instagram.com/asianetsuvarnanews/

Buy Now on CodeCanyon